Monday, October 03, 2011

ಕೌಟುಂಬಿಕ ಕ್ರೌರ್ಯಕ್ಕೆ ಕೊನೆ ಎಲ್ಲಿದೆ?


17 Sept ೨೦೧೧   ಭೂಮಿಕಾ, ಪ್ರಜಾವಾಣಿ.   


ವಿಧವೆಯರನ್ನು ಸಮಾನವಾಗಿ ಕಾಣುತ್ತೀರಾ?


19 June ೨೦೧೦  ಭೂಮಿಕಾ, ಪ್ರಜಾವಾಣಿ.  


ಅಡುಗೆ ಕೆಲಸ ಹಗುರ ಆಗಬೇಕೆ?

12 June ೨೦೧೦  ಭೂಮಿಕಾ, ಪ್ರಜಾವಾಣಿ.   


ಇದು ನ್ಯಾಯವೇ?



3rd April ೨೦೧೦  ಭೂಮಿಕಾ, ಪ್ರಜಾವಾಣಿ.  

ಮಹಿಳೆಯರ ಹವ್ಯಾಸ, ಗುಣ, ಸ್ವಾತಂತ್ರ್ಯಗಳ ಸುತ್ತ...


14 Nov ೨೦೦೯ ಭೂಮಿಕಾ, ಪ್ರಜಾವಾಣಿ. 

ವಿಜ್ಞಾನ ಮತ್ತದೇ ತಾರತಮ್ಯ, ಪಕ್ಷಪಾತ(ವಿಜ್ಞಾನ ಕ್ಷೇತ್ರದಲ್ಲಿ ಮಹಿಳೆ)



18 , ಜುಲೈ,              ಭೂಮಿಕಾ, ಪ್ರಜಾವಾಣಿ. 






ಸ್ವಾತಂತ್ರ್ಯ ಕಸಿಯುವುದು ನ್ಯಾಯವೇ?

೩೦ ಮೇ ೨೦೦೯ -ಭೂಮಿಕಾ, ಪ್ರಜಾವಾಣಿ.   




ಪ್ರೀತಿ... ಸಂಸ್ಕೃತಿ


14 Feb 2009





ತಾಜ್ ಉಲ್ ಮಸ್ಜಿದ್

ನವೆಂಬರ್ ೫ ೨೦೦೯



ಡ್ಯಾಡಿ ಐ ಲವ್ ಯು

ಜೂನ್ ೧೧ ೨೦೦೯

ಕಥೆ ಕೇಳೋಣ ಬನ್ನಿ!


Feb 7 2008




ಕ್ಯಾನ್ಸರ್ ಗೆದ್ದವರು

Oct 11 2007

"ಸ್ವಚ್ಛ ಭಾರತ" ದ ಇಚ್ಛೆ ಪೂರೈಸುವುದೇ?

June 7 2007





ತಂದೆಯೊಬ್ಬ ಮಗಳಿಗೆ ತಾಯಿಯೂ ಆಗಬಲ್ಲನೆ?

ಕೆಲವು ವರ್ಷಗಳ ಹಿಂದೆ ರೈಲಿನಲ್ಲಿ ಮೈಸೂರಿಗೆ ಪ್ರಯಾಣ ಮಾಡುತ್ತಿದ್ದಾಗ ನಿಜಕ್ಕೂ ನಾನು ಕಂಡದ್ದು ಇದು. ನಿಜಕ್ಕೂ ಬಹಳ ಆಶ್ಚರ್ಯ ಹಾಗೂ ಸಂತೋಷಗಳನ್ನು ಉಂಟು ಮಾಡಿದ್ದ ಸಂಗತಿ. ಇದು ೨೦೦೪ ರ ಮೇ ೨೦ ನೆಯ ತಾರೀಕಿನ `ಸುಧಾ' ಸಂಚಿಕೆಯಲ್ಲಿ ಪ್ರಕಟವಾಗಿತ್ತು.



Sunday, September 25, 2011

Saturday, September 24, 2011

ವಿಘ್ನೇಶ್ವರನ ವಿಲಾಪ

ಸೆಪ್ಟೆಂಬರ್ ೨೦೦೪ ರ `ಮಲ್ಲಿಗೆ' ಮಾಸ ಪತ್ರಿಕೆಯಲ್ಲಿ ಪ್ರಕಟವಾದ ಹಾಸ್ಯ ಲೇಖನ.



Friday, September 23, 2011

ಹದಿನಾರು ಹಣ್ಣುಗಳ ಹಗರಣ




೭ ಎಪ್ರಿಲ್, ೨೦೦೫ - `ಸುಧಾ' ಹಾಸ್ಯ ಸಂಚಿಕೆಗಾಗಿ ಆಹ್ವಾನಿತ ಬರಹ.

ಇದು ನಿಜಕ್ಕೂ ನಡೆದ ಸಂಗತಿ. ಅಕ್ಷರಶಃ ನಿಜ. ನಮ್ಮ ಆತ್ಮೀಯ ಬಂಧುಗಳಾದ `ಮಂಜು, ಶ್ರೀನಿವಾಸ' ಅವರ ಅನುಭವದ ಕತೆ. ಇವರ ಪರಿಚಯವಿರುವವರಿಗೆ ಇದು ಹೆಚ್ಚು ಅರ್ಥ ಗರ್ಭಿತ ಬರಹವಾಗಬಹುದು. ಹಾಸ್ಯ ಸಂಚಿಕೆಗೆ ಬರೆಯಲು ಸೂಕ್ತ ಸಮಯದಲ್ಲಿ ನನಗೆ ದೊರೆತ ವಿಷಯ.

ಆದರೆ, ನಮ್ಮ `ಮಾಮಿ'ಯ ಗಾತ್ರ ನಿಜಕ್ಕೂ ಈ ವ್ಯಂಗ ಚಿತ್ರದಲ್ಲಿರುವ ಮಾಮಿಯ ಮೂರನೆಯ ಒಂದು ಭಾಗವಿರಬಹುದು ಅಷ್ಟೇ !

ಶ್ವಾನವೆಂಬ ಪ್ರಾಣಿಯ ಬಗ್ಗೆ.........









ನವಂಬರ್ ೨೦೦೪

ಕ್ಯೂ.....................











ನವಕರ್ನಾಟಕ ಪ್ರಕಾಶನ ಹೊರ ತರುವ `ಹೊಸತು' ಮಾಸ ಪತ್ರಿಕೆಯ, ೨೦೦೨ ರ ನವಂಬರ್ ಸಂಚಿಕೆಯಲ್ಲಿ ಪ್ರಕಟವಾದ ಹಾಸ್ಯ ಲೇಖನ.

Thursday, September 22, 2011

ಪಂಡಿತ್ ದಿನಕರ್ ಕೈಕಿಣಿ


ಅತ್ಯುತ್ತಮ ರಚನಾಕಾರರೂ, ಅಪೂರ್ವ ಗಾಯಕರೂ ಆಗಿದ್ದ ಪಂಡಿತ್ ದಿನಕರ್ ಕೈಕಿಣಿ ಅವರ ೭೫ ನೆ ಹುಟ್ಟು ಹಬ್ಬದ ಸಂದರ್ಭದಲ್ಲಿ ಪ್ರಕಟವಾಗಿದ್ದ ಲೇಖನ ಇದು. ನನ್ನ ಮಕ್ಕಳಿಬ್ಬರ ಸಂಗೀತ ಗುರು ಶ್ರೀಮತಿ ಅದಿತಿ ಉಪಾಧ್ಯ ಅವರ ತಂದೆ ಹಾಗೂ ಗುರು ಇವರು. ಇದರಿಂದಾಗಿ ಅವರನ್ನು ಭೇಟಿಯಾಗುವ ಸುಸಂದರ್ಭವೂ ನಮಗೆ ಒದಗಿತ್ತು. ಅವರ ಸಂಗೀತವನ್ನು ಕೇಳುವುದು ಯಾರಿಗೇ ಆಗಲಿ ಒಂದು ಅದ್ಭುತ ಅನುಭವ.

ಕಳೆದ ವರ್ಷ, ಅಂದರೆ ೨೦೧೦ ರ ಜನವರಿಯಲ್ಲಿ ಅವರು ನಿಧನರಾದರು. ಇವರ ಮಕ್ಕಳು ಇವರ ಹೆಸರಿನಲ್ಲಿ `ಸ್ವರಿತ್' ಎಂಬ ಒಂದು ಟ್ರಸ್ಟ್ ಅನ್ನು ಪ್ರಾರಂಭಿಸಿದ್ದಾರೆ. ಇದೇ ಅಕ್ಟೋಬರ್ ತಿಂಗಳಲ್ಲಿ ಅವರ ೮೦ನೆಯ ಹುಟ್ಟು ಹಬ್ಬದ ಪ್ರಯುಕ್ತ ಅವರ ಬಗ್ಗೆ ಒಂದು documentary ಚಿತ್ರವನ್ನು ಸ್ವರಿತ್ , ಮುಂಬೈನಲ್ಲಿ ಬಿಡುಗಡೆ ಮಾಡಲಿದೆ. ಅವರ ಸಂಗೀತವನ್ನು ಸಿಡಿ ರೂಪದಲ್ಲಿ ಹೊರತರುವ ಯೋಜನೆ ಸಹ ಹಾಕಿಕೊಂಡಿದೆ.

Tuesday, September 20, 2011

ಗುಳಿಗಳು ಮತ್ತು ಡೆಡ್ಲೈನ್

೧೯೯೮ ರಲ್ಲಿ ಹುಚ್ಚಪ್ಪ ಎಂಬುವರು ಬೆಂಗಳೂರಿನ ಮೇಯರ್ ಆಗಿದ್ದಾಗ, ಒಂದು ಹೇಳಿಕೆ ನೀಡಿದರು : ಒಂದು ತಿಂಗಳೋ ಏನೋ `ಡೆಡ್ ಲೈನ್' ಹಾಕಿಕೊಂಡು, ಬೆಂಗಳೂರು ನಗರದ ರಸ್ತೆಗಳ ಗುಳಿಗಳನ್ನೆಲ್ಲ ಮುಚ್ಚಿಸಿಬಿಡುತ್ತೇನೆ ಎಂದು. ಇದು ಅಸಾಧ್ಯ ಎಂಬುದು ಅವರಿಗೂ ಗೊತ್ತಿತ್ತು, ಜನಗಳಿಗೂ ಗೊತ್ತಿತ್ತು. ಇದೇ ಸಂದರ್ಭದಲ್ಲಿ ಲಾಲೂ ಪ್ರಸಾದ್ ಯಾದವ್, ಬಿಹಾರದ ರಸ್ತೆಗಳನ್ನೆಲ್ಲ `ಹೇಮಾಮಾಲಿನಿಯ ಕೆನ್ನೆಗಳಷ್ಟು' ನುಣುಪು ಮಾಡುವುದಾಗಿ ಘೋಷಿಸಿದ್ದರು. ಇವುಗಳಿಂದ ಪ್ರೇರಿತಳಾಗಿ ಬರೆದ ಹಾಸ್ಯ ಲೇಖನ ಇದು.

(ನವೆಂಬರ್
೨೮, ೧೯೯೮)


Monday, September 19, 2011

ಹಾವಿನ ಹುತ್ತ


ಬೆಂಗಳೂರಿನ IISc campus ನಲ್ಲಿ ಈ ಹುತ್ತ ಕಂಡುಬರುತ್ತದೆ. ಸುಮಾರು ಆರು ಅಡಿಗೂ ಎತ್ತರದ ಹುತ್ತ ಇದು. ಇದನ್ನು ಅಲ್ಲಿ ಸಂರಕ್ಷಿಸಲಾಗಿದೆ. ಇದರಲ್ಲಿ ಹಾವುಗಳಿವೇಯೋ ಇಲ್ಲವೋ ತಿಳಿಯದು. ಆದರೆ ಕ್ಯಾಂಪಸ್ ನಲ್ಲಿ ಮಾತ್ರ ಹಾವುಗಳು ಹೇರಳವಾಗಿವೆ.

ನಾವು ಸಣ್ಣವರಿದ್ದಾಗ ಹುತ್ತಗಳು ಬೇಕಾದ ಹಾಗೆ ಕಣ್ಣಿಗೆ ಬೀಳುತ್ತಿದ್ದವು. ಆದರೆ ಈಗ ನಗರಗಳು ಬೆಳೆದಂತೆ ಇವು ಕಾಣೆಯಾಗುತ್ತಿವೆ. ಇಂದಿನ ಪೀಳಿಗೆಯ ನಗರವಾಸಿ ಮಕ್ಕಳಿಗೆ ಹುತ್ತ ಎಂದರೆ ಏನು, ಅದು ಹೇಗಿರುತ್ತದೆ ಎಂಬುದನ್ನು ಚಿತ್ರ ತೋರಿಸಿ ವಿವರಿಸಬೇಕಾಗುತ್ತದೆ. ಅಂತಹದರಲ್ಲಿ ಜನಸಂದಣಿ, ಟ್ರಾಫಿಕ್ ಗದ್ದಲ ಇರುವ ನಗರದಲ್ಲಿ, ಅದರ ಹೃದಯ ಭಾಗದಲ್ಲಿರುವ ಈ ಕ್ಯಾಂಪಸ್ಸಿನಲ್ಲಿ ಈ ಹುತ್ತ ಕಂಡುಬರುವುದು ಒಂದು ವೈಶಿಷ್ಟ್ಯ.