೧೯೯೮ ರಲ್ಲಿ ಹುಚ್ಚಪ್ಪ ಎಂಬುವರು ಬೆಂಗಳೂರಿನ ಮೇಯರ್ ಆಗಿದ್ದಾಗ, ಒಂದು ಹೇಳಿಕೆ ನೀಡಿದರು : ಒಂದು ತಿಂಗಳೋ ಏನೋ `ಡೆಡ್ ಲೈನ್' ಹಾಕಿಕೊಂಡು, ಬೆಂಗಳೂರು ನಗರದ ರಸ್ತೆಗಳ ಗುಳಿಗಳನ್ನೆಲ್ಲ ಮುಚ್ಚಿಸಿಬಿಡುತ್ತೇನೆ ಎಂದು. ಇದು ಅಸಾಧ್ಯ ಎಂಬುದು ಅವರಿಗೂ ಗೊತ್ತಿತ್ತು, ಜನಗಳಿಗೂ ಗೊತ್ತಿತ್ತು. ಇದೇ ಸಂದರ್ಭದಲ್ಲಿ ಲಾಲೂ ಪ್ರಸಾದ್ ಯಾದವ್, ಬಿಹಾರದ ರಸ್ತೆಗಳನ್ನೆಲ್ಲ `ಹೇಮಾಮಾಲಿನಿಯ ಕೆನ್ನೆಗಳಷ್ಟು' ನುಣುಪು ಮಾಡುವುದಾಗಿ ಘೋಷಿಸಿದ್ದರು. ಇವುಗಳಿಂದ ಪ್ರೇರಿತಳಾಗಿ ಬರೆದ ಹಾಸ್ಯ ಲೇಖನ ಇದು.
(ನವೆಂಬರ್ ೨೮, ೧೯೯೮)

No comments:
Post a Comment