ಈ ಹಾಸ್ಯ ಲೇಖನದಲ್ಲಿ, ಒಂದು ಸಂದರ್ಭದ ಬಗ್ಗೆ ಮಾತ್ರ ಮೊದಲೇ ಹೇಳಬೇಕಾಗುತ್ತದೆ. ನಟ ರಾಜಕುಮಾರ್ ನನ್ನು ವೀರಪ್ಪನ್ ಹಿಡಿದು ಕಾಡಿಗೆ ಕರೆದುಕೊಂಡು ಹೋಗಿ ಇಟ್ಟುಕೊಂಡಿದ್ದ ಸಂದರ್ಭದಲ್ಲಿ ಬರೆದದ್ದು. ಲೇಖನದ ಕೊನೆಯಲ್ಲಿ ಇದರ ಬಗ್ಗೆ ಪ್ರಸ್ತಾವವಿದೆ. ಅದು ಹಳೆಯ ವಿಷಯವಾದ್ದರಿಂದ, ಈಗ ಓದುವವರಿಗೆ ಅದು ಅರ್ಥವಾಗಲಾರದೆಂದು ಇದನ್ನು ಸೂಚಿಸಿದ್ದೇನೆ.
ನವೆಂಬರ್ ೨, ೨೦೦೦

No comments:
Post a Comment